ಸಿದ್ದು ಮತ್ತು ಡಿಕೆಶಿ ಮಧ್ಯೆ ನೇರಾನೇರ ಫೈಟ್ ಯಾರಾಗ್ತಾರೆ ಕಾಂಗ್ರೆಸ್ ನಿಂದ ಸಿಎಂ ಅಭ್ಯರ್ಥಿ - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಮಂಗಳವಾರ, ಜೂನ್ 22, 2021

ಸಿದ್ದು ಮತ್ತು ಡಿಕೆಶಿ ಮಧ್ಯೆ ನೇರಾನೇರ ಫೈಟ್ ಯಾರಾಗ್ತಾರೆ ಕಾಂಗ್ರೆಸ್ ನಿಂದ ಸಿಎಂ ಅಭ್ಯರ್ಥಿ

ಸಿದ್ದು ಮತ್ತು ಡಿಕೆಶಿ ಮಧ್ಯೆ ನೇರಾನೇರ ಫೈಟ್ ಯಾರಾಗ್ತಾರೆ ಕಾಂಗ್ರೆಸ್ ನಿಂದ ಸಿಎಂ ಅಭ್ಯರ್ಥಿ




ಇತ್ತೀಚೆಗೆ ಜಮೀರ್ ಅಹ್ಮದ್ ಮತ್ತು ಉತ್ತರ ಕರ್ನಾಟಕದ ಕೆಲವು ಕಾಂಗ್ರೆಸ್ ಎಂಎಲಎಗಳ ಪ್ರಕಾರ ನಡವಳಿಕೆಯಿಂದಾಗಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಹುಟ್ಟುತ್ತದೆ. ಕಾಂಗ್ರೆಸ್ ನ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದಾರೆ. ಅದರಲ್ಲಿ ಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂದು ಹೇಳಿದ್ದಾರೆ ಇದು ಸಿದ್ದರಾಮಯ್ಯ ಬೆಂಬಲಿಗರನ್ನು ಕೆರಳಿಸಿದೆ.


ಝಮೀರ್ ಎನ್ನುವ ವ್ಯಕ್ತಿ ಹೀಗೆ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯರ ಬಾಲ ಹಿಡಿದು ಮಂತ್ರಿ ಪಟ್ಟ ಗಿಟ್ಟಿಸಿಕೊಂಡ', ಅದರ  ನಂತರ  ಸಿದ್ದರಾಮಯ್ಯರ ಬಾಲ ಹಿಡಿದು ಮಂತ್ರಿ ಪಟ್ಟ ಗಿಟ್ಟಿಸಿಕೊಂಡ ಹೀಗೆ ಇವನಿಗೆ ಗೊತ್ತಿದೆ ಯಾರ ಬಾಲ  ಹಿಡಿದರೆ ಇವರಿಗೆ ಮಂತ್ರಿ ಪಟ್ಟ ಬರುತ್ತದೆ, ಎಲ್ಲಿ ತಾನು ರಾಜಕೀಯದಲ್ಲಿ ಬೆಳೆಯಬಹುದು ಎಂಬುದು ಅದೇ ರೀತಿ ಈಗ ಸನ್ಮಾನ್ಯ ಸಿದ್ದರಾಮಯ್ಯನವರು ತಮ್ಮ ಮುಂದಿನ ವಿಧಾನಸಭಾ ಕ್ಷೇತ್ರವನ್ನು ಚಾಮರಾಜಪೇಟೆಯನ್ನು ಆಯ್ಕೆಮಾಡಿದ್ದಾರೆ ನಮಗೆಲ್ಲರಿಗೂ ಗೊತ್ತಿರುವಂತೆ ಸದ್ಯದ ಚಾಮರಾಜಪೇಟೆಯ ಎಂಎಲಎ ಜಮೀರ್ ತನ್ನ ಕ್ಷೇತ್ರವನ್ನು ಸಿದ್ದರಾಮಯ್ಯನವರಿಗೆ ಬಿಟ್ಟುಕೊಡಬೇಕಾದ ಪರಿಸ್ಥಿತಿ ಬರುತ್ತದೆ 

https://prajyotimes.blogspot.com/2021/06/blog-post_80.html

ಮೇಲ್ನೋಟಕ್ಕೆ ತನ್ನ ಕ್ಷೇತ್ರವನ್ನು  ಸಿದ್ದರಾಮಯ್ಯನವರಿಗೆ ಬಿಟ್ಟುಕೊಡುತ್ತೇನೆ ಅಂತ ಹೇಳಿ ಒಳಗೊಳಗೆ ದುಃಖದಲ್ಲಿರುವ ಜಮೀರ್ ಅಹ್ಮದ್ ಅವರು ಡಿಕೆಶಿಯನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳಿ ಸಿದ್ದರಾಮಯ್ಯ  ಮತ್ತು ಡಿಕೆಶಿ ಅವರ ಮಧ್ಯೆ ವಿವಾದ ವಿವಾದಾತ್ಮಕ ಹೇಳಿಕೆಯನ್ನು ಕೊಡುತ್ತಿದ್ದಾರೆ. ಇದರಿಂದಾಗಿ ತಾನು ಡಿಕೆಶಿಗೆ ಹೆಚ್ಚು ಆಪ್ತನಾಗಿ ತನ್ನ ಕ್ಷೇತ್ರವಾದ ಚಾಮರಾಜಪೇಟೆಗೆ ತಾನೇ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುವ ಹುನ್ನಾರವನ್ನು ಜಮೀರ್ ಅಹಮ್ಮದ್ ಮಾಡಿದ್ದಾರೆ.

6 ಕೊಟ್ಟರೆ ಅತ್ತೆ ಕಡೆಗೆ 3 ಕೊಟ್ಟರೆ ಸೊಸೆ ಕಡೆಗೆ ಸೊಸೆ ಕಡೆಗೆ ಎನ್ನುವ ಈ ರಾಜಕೀಯ ಆಟ ನೋಡಿ ಪ್ರಜೆಗಳನ್ನು ದಂಗಾಗಿದ್ದು ಅಷ್ಟೆ ಅನ್ನಭಾಗ್ಯ ಕ್ಷೀರಭಾಗ್ಯ ವಿದ್ಯಾಸಿರಿ ಯೋಜನೆ ಕೊಟ್ಟಂತಹ ಸಿದ್ದರಾಮಯ್ಯನವರಿಗೆ ಬೆನ್ನ ಹಿಂದೆ ಚೂರಿ ಹಾಕುವುದನ್ನು ಅವರ ಅಭಿಮಾನಿಗಳು ಸಹಿಸಿಕೊಳ್ಳುತ್ತಾರೆ ಇದೆಲ್ಲವೂ ನಾವು ಕಾದು ನೋಡಬೇಕಾಗಿದೆ.  ಯಾರನ್ನ ನಂಬಿದರೂ ಅವಕಾಶವಾದಿಗಳನ್ನು ನಾವು ಯಾವತ್ತು ನಮ್ಮ ಬಾರದಾಗಿದೆ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot