ತಪ್ಪೊಪ್ಪಿಕೊಂಡ ಜಮೀರ್ - ಸಿದ್ದರಾಮಯ್ಯನೇ ನೆಕ್ಸ್ಟ್ ಸಿಎಂ - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಮಂಗಳವಾರ, ಜೂನ್ 22, 2021

ತಪ್ಪೊಪ್ಪಿಕೊಂಡ ಜಮೀರ್ - ಸಿದ್ದರಾಮಯ್ಯನೇ ನೆಕ್ಸ್ಟ್ ಸಿಎಂ

 



ತಪ್ಪೊಪ್ಪಿಕೊಂಡ ಜಮೀರ್ - ಸಿದ್ದರಾಮಯ್ಯನೇ ನೆಕ್ಸ್ಟ್ ಸಿಎಂ 

ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯೆ ಮುಂದಿನ ಸಿಎಂ ಆಯ್ಕೆಯಲ್ಲಿ ನೇರಾನೇರ ಪೈಪೋಟಿ ನಡೆಯುತ್ತಿದೆ ಇದನ್ನೇ ದಾಳವಾಗಿಸಿಕೊಂಡ ಜಮೀರ್ ಅಹ್ಮದ್ ತನ್ನ ಬೇಳೆಯನ್ನು ಬೇಯಿಸಲು ಯತ್ನಿಸಿದ್ದಾನೆ.


 ಹಿಂದೆ ಕುಮಾರಸ್ವಾಮಿ ಅವರ ಬಾಲವನ್ನು ಹಿಡಿದು ಮಂತ್ರಿ ಪಟ್ಟ ಗಿಟ್ಟಿಸಿಕೊಂಡ ನಂತರ ಸಿದ್ದರಾಮಯ್ಯನವರ ಬಾಲವನ್ನು ಹಿಡಿದು ಮಂತ್ರಿ ಪಟ್ಟ ಗಿಟ್ಟಿಸಿಕೊಂಡಿದ್ದರು ಈತನಿಗೆ ಅಲ್ಪಸಂಖ್ಯಾತ ಎಂಬುದೇ ಪ್ರಮುಖ ಕಾರಣದಿಂದ ಮಂತ್ರಿ ಸಿಗುತ್ತಿದೆ.

 

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಕುರಿತಾಗಿ ಮಾತನಾಡುವಂಥಹ ಸಂದರ್ಭದಲ್ಲಿ  ಡಿ ಕೆ ಶಿವಕುಮಾರ್ ಅವರಿಗೆ ಬೆಂಬಲಿಸಿ ಸಿದ್ದರಾಮಯ್ಯರನ್ನು ಕಡೆಗಣಿಸಿದ್ದಾನೆ. ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಕ್ಕೆ ಬಳಗದ ಕೆಂಗಣ್ಣಿಗೆ ಗುರಿಯಾಗಿದೆ


ಇದುವರೆಗೂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡ ಜಮೀರ್ ಅಹ್ಮದ್ ತನ್ನ ನರಿಬುದ್ಧಿಯನ್ನು ತೋರಿಸಿದ್ದಾನೆ. ಮುಂದಿನ ಮುಖ್ಯಮಂತ್ರಿ ಸಿದ್ದು ಡಿಕೆಶಿ ಎಂದು ಹೇಳುವ ಮೂಲಕ ಟೀಕಿಸಿ ಬಣಕ್ಕೆ ಹತ್ತಿರವಾಗುತ್ತಿದ್ದಾನೆ ಇದನ್ನು ತಿಳಿದ ಸಿದ್ದರಾಮಯ್ಯ ಬಣದ ಅಭಿಮಾನಿಗಳು ಸಿಟ್ಟಾಗಿದ್ದಾನೆ.


ಸಿದ್ದರಾಮಯ್ಯನ ಅಲ್ಪಸಂಖ್ಯಾತ ಅಭಿಮಾನಿಗಳು ಸಹ ಕೋಪಗೊಂಡದ್ದಾರೆ ಇದನ್ನು ತಿಳಿದ ಜಮೀರ್ ಅಹ್ಮದ್ ಮತ್ತೆ ಸಿದ್ದರಾಮಯ್ಯ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿ ಸಿದ್ದರಾಮಯ್ಯನವರಿಗೆ ಕ್ಷಮೆ ಕೋರಿದ ಕೋರಿದ್ದಾನೆ 

 ಕರ್ನಾಟಕದಲ್ಲಿ ಮತ್ತು ಕಾಂಗ್ರೆಸ್ ನಲ್ಲಿ  ಸಿದ್ದರಾಮಯ್ಯ ಪವರ್ಫುಲ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ಼

ಸ್ವತಃ  ಅಲ್ಪಸಂಖ್ಯಾತರಾಗಿರುವ ಜಮೀರ್ ಅಹ್ಮದ್ ಗಿಂತ ಹೆಚ್ಚಾಗಿ ಅಲ್ಪಸಂಖ್ಯಾತ ಅಭಿಮಾನಿಗಳು ಸಿದ್ದರಾಮಯ್ಯ ನನಗೆ ಇರುವುದು ಇಲ್ಲಿ ವಿಶೇಷ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot