ಇವತ್ತು ಬೆಳಿಗ್ಗೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನ ಮದ್ಯ ಚಲನಚಿತ್ರ ನಟ ಜಗ್ಗೇಶ್ ಅವರ ಮಗನ ಕಾರು ಅಪಘಾತವಾಗಿದೆ. ಅಪಘಾತವಾದ ಕಾರು 3 ಬಾರಿ ಪಲ್ಟಿ ಹೊಡೆದು ನುಜ್ಜುಗುಜ್ಜಾಗಿದ್ದು ನಾವು ಟಿವಿ ಮಾಧ್ಯಮಗಳಲ್ಲಿ ನೋಡಿದ್ದೇವೆ. ದೇವರ ಆಶೀರ್ವಾದದಿಂದ ಜಗ್ಗೇಶ್ ಅವರ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಆದರೆ ಇಲ್ಲಿ ನಮಗೆ ತೋಚಿದಂತೆ ವಿಷಯವೇನೆಂದರೆ ಸದಾ ಸಂಸ್ಕೃತಿಯ ಬಗ್ಗೆ ಮಾತನಾಡುವ ಜಗ್ಗೇಶ್ ತಮ್ಮ ಮಕ್ಕಳಿಗೆ ಸರಿಯಾದ ಪಾಠವನ್ನು ಹೇಳಿಕೊಡಲು ಮರೆತರೆ.
ಹೀಗೊಂದು ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ ಏಕೆಂದರೆ ಟಿವಿ ಮಾಧ್ಯಮದಲ್ಲಿ ನೋಡಿದಾಗ ಜಗ್ಗೇಶ್ ಅವರ ಮಗನ ವರ್ತನೆ ನೋಡಿದರೆ ಕಾರನ್ನು ಕುಡಿದು ಓಡಿಸುತ್ತಿದ್ದನು ಅಥವಾ ಡ್ರಗ್ಸ್ ತೆಗೆದುಕೊಂಡು ಓಡಿಸುತ್ತಿದ್ದನು ಎಂಬ ಅನುಮಾನ ನಮ್ಮಲ್ಲಿ ಮೂಡುತ್ತದೆ.
ಅಪಘಾತವಾದ ನಂತರ ಜಗ್ಗೇಶ್ ಅವರ ಮಗನನ್ನು ಮಾಧ್ಯಮದೋರು ಪ್ರಶ್ನಿಸುತ್ತಾಳೆ ಮಾಧ್ಯಮದವರಲ್ಲಿ ಒಬ್ಬರು ಜಗ್ಗೇಶ್ ಅವರು ಮಗನಿಗೆ ಮಗನಿಗೆ ಅಪಘಾತ ಹೇಗಾಯಿತು ಎಂದು ಕೇಳುತ್ತಾರೆ ಆಗ ಜಗ್ಗೇಶ್ ಜಗ್ಗೇಶ್ ಅವರ ಮಗ ಮಾತನಾಡಿದ ರೀತಿ ಕುಡಿದ ಅಮಲಿನಲ್ಲಿ ಇದ್ದಂತೆ ಕಾಣಿಸಿತು.
ಯಾರು ಹೇಗೆ ಆಘಾತವಾಯಿತು ಎಂದು ಕೇಳಿದಾಗ ಜಗ್ಗೇಶ್ ಅವರ ಮಗ ಕಾರು ಟಿಶ್ಕ್ಯಾವ್ ಎಂದು ಹಾರಿತು ಎಂದು ಉತ್ತರ ಕೊಟ್ಟಿದ್ದು ಹಾಸ್ಯಾಸ್ಪದ ಮತ್ತು ಅಮಲಿನ ವರ್ತನೆ ಎಂದು ಎಲ್ಲರಿಗೂ ಎಲ್ಲರಿಗೂ ಕಾಣುತ್ತದೆ.
ಜಗ್ಗೇಶ್ ಅವರ ಮಗನ ಈ ವರ್ತನೆ ತಂದೆಯ ಮಾನವನ್ನು ಹರಾಜು ಹಾಕಿದ್ದು ಸ್ಪಷ್ಟ. ಮಕ್ಕಳಿಗೆ ಹಣ ಮಾಡಿದರೆ ಮಾತ್ರ ಸಾಲದು ಅದರೊಂದಿಗೆ ಗುಣ ಮತ್ತು ಸಂಸ್ಕೃತಿಯನ್ನು ಹೇಳಿಕೊಡಬೇಕು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ